Saturday, September 18, 2010

ಕಾರವಾರ ಆಕಾಶವಾಣಿಯಲ್ಲಿ ಗಣೇಶೋತ್ಸವ ಆಚರಿಸಿದ ಕುರಿತು


ಕಾರವಾರ ಆಕಾಶವಾಣಿಯಲ್ಲಿ ಗಣೇಶೋತ್ಸವವನ್ನು ದಿನಾಂಕ ೧೧ - ೧೫ ಸೆಪ್ಟೆಂಬರ್ ೨೦೧೦ ತನಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಚಿತ್ರದಲ್ಲಿ ನಿಂತವರು (ಎಡದಿಂದ ಬಲಕ್ಕೆ ) ದಯಾನಂದ ಮೇತ್ರಿ, ಸುನಿಲಕುಮಾರ್,
ಜಿ. ಏನ್. ಶೆಟ್ಟಿ, ಜಂಪಣ್ಣ ಆಶಿಹಾಲ್, ಎಂ. ಎಂ. ಜೋಷಿ, ಜೋ . ಇದೆ ಸಂದರ್ಭದಲ್ಲಿ ಮಕ್ಕಳಿಗಾಗಿ ವಿವಿಧ ಸ್ಪರ್ದೆಗಳನ್ನು ಏರ್ಪಡಿಸಲಾಗಿತ್ತು.

No comments:

Post a Comment