Sunday, November 28, 2010

ಮಂಗಳೂರಿನಲ್ಲಿ ಚಿಕ್ಕಮ್ಮನ ಮನೆಯಲ್ಲಿ ನಡೆದ ಪೂಜೆಯ ಒಂದು ದ್ರಶ್ಯ


ಡಿ. ೧೪.೧೧.೨೦೧೦ ರಂದು ಮಂಗಳೂರಿನಲ್ಲಿ ಚಿಕ್ಕಮ್ಮನ ಮನೆಯಲ್ಲಿ ಸತ್ಯನಾರಾಯಣ ಪೂಜೆಯನ್ನು ಏರ್ಪಡಿಸಲಾಗಿತ್ತು . ಚಿತ್ರದಲ್ಲಿ ಪ್ರಮುಖ, ಬೇಬಿ, ಪುಂಡಲಿಕ ರಾವ್ ಅವರನ್ನು ಕಾಣಬಹುದು.

ಮಂಗಳೂರಿನಲ್ಲಿ ನಡೆದ ಏನ್. ಎಪ್ಹ್. ಡಿ.ಎ. ಯಲ್ಲಿ


ಜಂಪಣ್ಣ ಅವರು ಮಂಗಲೋರಿನಲ್ಲಿ ನಡೆದ ಏನ್.ಎಪ್ಹ್.ಡಿ.ಎ.ಯಲ್ಲಿ ಮಾತನಾಡುತ್ಹಿರುವದು.

Saturday, November 6, 2010

ಮಂಗಳೂರಿನಲ್ಲಿ ನಡೆದ ಆಕಾಶವಾಣಿ ಮತ್ತು ದೂರದರ್ಶನದ ನೌಕರರ ರಾಷ್ಟ್ರೀಯ ಸಮ್ಮೇಳನ


ದಿ. ೪.೧೧.೨೦೧೦ ರಂದು ಮಂಗಳೂರಿನಲ್ಲಿ ಜರುಗಿದ ಆಕಾಶವಾಣಿ ಮತ್ತು ದೂರದರ್ಶನದ ನೌಕರರ ಅಖಿಲ ಭಾರತೀಯ ಸಮ್ಮೇಳನ - "ಆಕಾಶವಾಣಿ -ಅಂದು ಇಂದು " ವಿಷಯವಾಗಿ ಗೊಸ್ಟಿಗಳನ್ನು ಏರ್ಪಡಿಸಲಾಗಿತ್ತು . ಚಿತ್ರದಲ್ಲಿ ಕೆ. ಅಶೋಕ್ (ಸ್ವಾಗತ ಭಾಷಣ ಮಾಡುವವರು) ಮತ್ತು ಕುಳಿತವರು ಈಶ್ವರ ದೈತೋಟ, ಏನ್. ಜಿ. ಶ್ರೀನಿವಾಸ್, ಅವರನ್ನು ಕಾಣಬಹುದು.

Monday, November 1, 2010

ಚಾಪೆಲ್ ಯುದ್ದ ನೌಕೆಯ ಹತ್ತಿರ ಮಕ್ಕಳು nintaddu

ಕಾರವಾರದ ರವೀಂದ್ರನಾಥ ಸಮುದ್ರ ತೀರದಲ್ಲಿ ಚಾಪೆಲ್ ಯುದ್ದ ನೌಕೆಯ ಹತ್ತಿರ ರಂಜನ, ಶ್ರೀರಕ್ಷಾ, ಅಭಿ ಸಾಣ್ಣಯ್ಯ