Wednesday, December 29, 2010

Playing with friends

PLAYING WITH VENUGOPAL AND RENUKAPRAKASH AT POLEM BEACH




Karwar sceene


This is a Karwar Beach..

Purandar Dasara Keerthana held at Karwar


Sunday, November 28, 2010

ಮಂಗಳೂರಿನಲ್ಲಿ ಚಿಕ್ಕಮ್ಮನ ಮನೆಯಲ್ಲಿ ನಡೆದ ಪೂಜೆಯ ಒಂದು ದ್ರಶ್ಯ


ಡಿ. ೧೪.೧೧.೨೦೧೦ ರಂದು ಮಂಗಳೂರಿನಲ್ಲಿ ಚಿಕ್ಕಮ್ಮನ ಮನೆಯಲ್ಲಿ ಸತ್ಯನಾರಾಯಣ ಪೂಜೆಯನ್ನು ಏರ್ಪಡಿಸಲಾಗಿತ್ತು . ಚಿತ್ರದಲ್ಲಿ ಪ್ರಮುಖ, ಬೇಬಿ, ಪುಂಡಲಿಕ ರಾವ್ ಅವರನ್ನು ಕಾಣಬಹುದು.

ಮಂಗಳೂರಿನಲ್ಲಿ ನಡೆದ ಏನ್. ಎಪ್ಹ್. ಡಿ.ಎ. ಯಲ್ಲಿ


ಜಂಪಣ್ಣ ಅವರು ಮಂಗಲೋರಿನಲ್ಲಿ ನಡೆದ ಏನ್.ಎಪ್ಹ್.ಡಿ.ಎ.ಯಲ್ಲಿ ಮಾತನಾಡುತ್ಹಿರುವದು.

Saturday, November 6, 2010

ಮಂಗಳೂರಿನಲ್ಲಿ ನಡೆದ ಆಕಾಶವಾಣಿ ಮತ್ತು ದೂರದರ್ಶನದ ನೌಕರರ ರಾಷ್ಟ್ರೀಯ ಸಮ್ಮೇಳನ


ದಿ. ೪.೧೧.೨೦೧೦ ರಂದು ಮಂಗಳೂರಿನಲ್ಲಿ ಜರುಗಿದ ಆಕಾಶವಾಣಿ ಮತ್ತು ದೂರದರ್ಶನದ ನೌಕರರ ಅಖಿಲ ಭಾರತೀಯ ಸಮ್ಮೇಳನ - "ಆಕಾಶವಾಣಿ -ಅಂದು ಇಂದು " ವಿಷಯವಾಗಿ ಗೊಸ್ಟಿಗಳನ್ನು ಏರ್ಪಡಿಸಲಾಗಿತ್ತು . ಚಿತ್ರದಲ್ಲಿ ಕೆ. ಅಶೋಕ್ (ಸ್ವಾಗತ ಭಾಷಣ ಮಾಡುವವರು) ಮತ್ತು ಕುಳಿತವರು ಈಶ್ವರ ದೈತೋಟ, ಏನ್. ಜಿ. ಶ್ರೀನಿವಾಸ್, ಅವರನ್ನು ಕಾಣಬಹುದು.

Monday, November 1, 2010

ಚಾಪೆಲ್ ಯುದ್ದ ನೌಕೆಯ ಹತ್ತಿರ ಮಕ್ಕಳು nintaddu

ಕಾರವಾರದ ರವೀಂದ್ರನಾಥ ಸಮುದ್ರ ತೀರದಲ್ಲಿ ಚಾಪೆಲ್ ಯುದ್ದ ನೌಕೆಯ ಹತ್ತಿರ ರಂಜನ, ಶ್ರೀರಕ್ಷಾ, ಅಭಿ ಸಾಣ್ಣಯ್ಯ

Thursday, October 14, 2010

ಕೆನರಾ ಲೋಕಸಭಾ ಸದಸ್ಯರಾದ ಶ್ರೀ. ಅನಂತಕುಮಾರ್ ಹೆಗ್ಡೆ ಅವರೊಡನೆ ಸಂದರ್ಶನ ಮಾಡುವಾಗ ತೆಗೆದ ಚಿತ್ರಗಳು.




ದಿನಾಂಕ ೧೪.೧೦.೨೦೧೦ ರಂದು ಕೆನರಾ ಲೋಕಸಭಾ ಸದಸ್ಯರಾದ ಶ್ರೀ. ಅನಂತಕುಮಾರ್ ಹೆಗ್ಡೆ ಅವರೊಡನೆ ನಡೆಸಿದ ಸಂದರ್ಬದಲ್ಲಿ ತೆಗೆದ ಚಿತ್ರಗಳು. ಉತ್ತರ ಕನ್ನಡ ಜಿಲ್ಲೆಯ ಅಭಿರುದ್ದಿಯ ಕುರಿತು ಚರ್ಚೆ ಮಾಡಲಾಯಿತು.

Saturday, September 18, 2010

ಪೂಜೆ ಮಾಡುತ್ತಿರುವ ಸಂದರ್ಭದಲ್ಲಿ

ಪೂಜೆ ಮಾಡುತ್ತಿರುವ ಸಂಧರ್ಭದಲ್ಲಿ ತೆಗೆದ ವಿಡಿಯೋ.

ನಾವು ಮಾಡಿದ ೨೦೧೦ ರಲ್ಲಿ ಕಾರವಾರ ಆಕಾಶವಾಣಿಯಲ್ಲಿ ನಡೆಸಿದ ಪೂಜೆ

ನಾವು ಮಾಡಿದ ೨೦೧೦ ರಲ್ಲಿ ಕಾರವಾರ ಆಕಾಶವಾಣಿಯಲ್ಲಿ ನಡೆಸಿದ ಪೂಜೆ

ನಾವು ನಡೆಸಿದ ಪೂಜೆ ಹೀಗಿತ್ತು

ಕಾರವಾರ ಆಕಾಶವಾಣಿಯಲ್ಲಿ ಗಣೇಶೋತ್ಸವ ಆಚರಿಸಿದ ಕುರಿತು


ಕಾರವಾರ ಆಕಾಶವಾಣಿಯಲ್ಲಿ ಗಣೇಶೋತ್ಸವವನ್ನು ದಿನಾಂಕ ೧೧ - ೧೫ ಸೆಪ್ಟೆಂಬರ್ ೨೦೧೦ ತನಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಚಿತ್ರದಲ್ಲಿ ನಿಂತವರು (ಎಡದಿಂದ ಬಲಕ್ಕೆ ) ದಯಾನಂದ ಮೇತ್ರಿ, ಸುನಿಲಕುಮಾರ್,
ಜಿ. ಏನ್. ಶೆಟ್ಟಿ, ಜಂಪಣ್ಣ ಆಶಿಹಾಲ್, ಎಂ. ಎಂ. ಜೋಷಿ, ಜೋ . ಇದೆ ಸಂದರ್ಭದಲ್ಲಿ ಮಕ್ಕಳಿಗಾಗಿ ವಿವಿಧ ಸ್ಪರ್ದೆಗಳನ್ನು ಏರ್ಪಡಿಸಲಾಗಿತ್ತು.

Friday, September 17, 2010

ಕಾರವಾರ ಆಕಾಶವಾಣಿಯಲ್ಲಿ ಗಣೇಶೋತ್ಸವ ಆಚರಿಸಿದರು



ಕಾರವಾರ ಆಕಾಶವಾಣಿಯಲ್ಲಿ ವರ್ಷ ಅಂದರೆ ೨೦೧೦ರಲ್ಲಿ ೧೧-೧೫ರವರೆಗೆ ಗಣೇಶ ಪೂಜೆ ಏರ್ಪಡಿಸಲಾಗಿತ್ತು. ಅದರ ಒಂದು ಸಂತಸಮಯ ಸಂಧರ್ಬ.

Wednesday, August 25, 2010

ಪುಟ್ಟಪರ್ತಿಯಲ್ಲಿ ನಡೆದ ಕಾರ್ಯಕ್ರಮ ಸಿಬ್ಬಂದಿಯ ಚರ್ಚೆ

ಕಳೆದ ೨೦೦೯ ರಲ್ಲಿ ಅಂದ್ರ ಪ್ರದೇಶದ ಪುಟ್ಟಪರ್ತಿಯಲ್ಲಿ ಆಕಾಶವಾಣಿ ಕಾರ್ಯಕ್ರಮ ಸಿಬ್ಬಂದಿಯ ಒಂದು ದಿನದ ಗೊಸ್ಟಿಯನ್ನು ಏರ್ಪಡಿಸಲಾಗಿತ್ತು. ಅಲ್ಲಿಯ ಒಂದು ದೃಶ್ಯ

ಹೋಳಿ ಹಬ್ಬ


ಆಕಾಶವಾಣಿ ಕಾರವಾರದ ಸಿಬ್ಬಂದಿ ವಸತಿ ನಿಲಯದದಲ್ಲಿ ಮಕ್ಕಳು ಹೋಳಿ ಆಡುತ್ತಿರುವ ದೃಶ್ಯ ದಿನಾಂಕ ೧೨.೩.೨೦೧೦

Sunday, July 4, 2010

Sunday, June 20, 2010

cat in my home



This is a beatiful cat living with our family members name CHONGI. This is very good cat my daughter like it. Eating habit just like childrens. It was eating cadbarry chocalate, kurkure, chips etc.,. But last February it passed away.

Tuesday, June 8, 2010

ಗೋವ ಪ್ರವಾಸ

೨೦೦೯ರಲ್ಲಿ ನಾವು ಗೋವಾಗೆ ಹೋದಾಗ ತೆಗೆದ ಚಿತ್ರವಿದು. ಅಲ್ಲಿಯ ಹಳೆ ಗೋವದಲ್ಲಿರುವ್ ಸಂತ ಕ್ಷೆವಿಎರ್ ಚರ್ಚನ ಮುಂಭಾಗದಲ್ಲಿ ದೇವಿ ಮತ್ತು ನಾನು ತೆಗೆದ ಫೋಟೋ

ಪುತ್ತಿಗೆ ಮಠದ ಸ್ವಾಮಿಗಳ ಕಾರವಾರದ ಭೇಟಿ


ಇತ್ತೀಚಿಗೆ ಕಾರವಾರಕ್ಕೆ ಪುತ್ತಿಗೆ ಮಠದ ಸ್ವಾಮಿ ಶ್ರೀ. ಸುಗುಣೇಂದ್ರ ತೀರ್ಥ ಸ್ವಾಮಿ ಅವರು ಆಗಮಿಸಿದ್ದರು.

ಅವರನ್ನು ದಿ. ೩೦.೫.೨೦೧೦ ರಂದು ಶ್ರೀ. ರಾಘವೇಂದ್ರ ಮಠದಲ್ಲಿ ಸಾರ್ವಜನಿಕರ ವತಿಯಿಂದ ಸನ್ಮಾನಿಸಲಾಯಿತು. ಚಿತ್ರದಲ್ಲಿ, ಸ್ತಳೀಯ ಶಾಸಕರಾದ ಆನಂದ ಅಸ್ನೋಟಿಕರ್, ಶುಭಲಥ ಅಸ್ನೋಟಿಕರ್, ಗಣಪತಿ ಉಳ್ವೆಕರ್ ಹಾಗು ರಾಮಮೂರ್ತಿ ರಾವ್ ಅವರು ಉಪಸ್ತಿತರಿದ್ದರು.

ಪುತ್ತಿಗೆ ಮಠದ ಸ್ವಾಮಿಗಳ ಕಾರವಾರದ ಭೇಟಿ

ಪುತ್ತಿಗೆ ಮಠ ಸ್ವಾಮೀಜಿ ಅವರ karwar ಬೇಟಿ

ಇತ್ತೀಚಿಗೆ ಪುತ್ತಿಗೆ ಮಠದ swamy ಶ್ರೀ ಸುಗುಣೇಂದ್ರ ತೀರ್ಥ ಸ್ವಾಮಿ ಅವರು karwar ಬೇಟಿಯ ಸಂದರ್ಬದಲ್ಲಿ ತೆಗೆದ ಚಿತ್ರ . ಶ್ರೀ . ರಾಘವೇಂದ್ರ ಮಠದಲ್ಲಿ ದಿ. ೩೦..2010 ರಂದು ಸಾರ್ವಜನಿಕರ ಪರವಾಗಿ ಸನ್ಮಾನಿಸಲಾಯಿತು. ಚಿತ್ರದಲ್ಲಿ ಶಾಸಕರಾದ ಶ್ರೀ. ಆನಂದ ಅಸ್ನೋಟಿಕರ್, Smt. ಶುಭಲಥ ಅಸ್ನೋಟಿಕರ್ ಹಾಗು ರಾಮಮೂರ್ತಿ ಅವರನ್ನು ಕಾಣಬಹುದು.



Monday, June 7, 2010

Goa visit


I have visited Goa a beatiful land of India during 2009. This is very good place. But it is very difficult for Vegitarians. Recently there are somany veg. hotels are constructed. This is the Mangeshi Temple in Ponda

Beatiful Karwar Beach


Hay,

This is Karwar Beach photo taken during evening time. This is a natural beach known as "Karnataka Kashmir". Every person should visit in their life time and see the natural beaty.

My Karwar

Hay
This is Karwar beach scenery, taken evening time. Beach name is Rabindranath Tagor Beach. Daily we means family going to beach

Sunday, April 25, 2010

Science city


Recently I visited Science City.

Flight experienc


This is my first flight experience during north east visit along with my family

This is my family photo


This is my family photo. Taken during the visit of Gawahati(Norht East Zone).

Darjeeling visit


Visited Darjeeling during second week of April 2010. Taken this photo

Darjeeling Tour

Dear Friends,



Recently I went to Darjeeling and this is the photo. It was taken during morning 6.30am

from
K. AShok