Tuesday, June 8, 2010

ಪುತ್ತಿಗೆ ಮಠದ ಸ್ವಾಮಿಗಳ ಕಾರವಾರದ ಭೇಟಿ


ಇತ್ತೀಚಿಗೆ ಕಾರವಾರಕ್ಕೆ ಪುತ್ತಿಗೆ ಮಠದ ಸ್ವಾಮಿ ಶ್ರೀ. ಸುಗುಣೇಂದ್ರ ತೀರ್ಥ ಸ್ವಾಮಿ ಅವರು ಆಗಮಿಸಿದ್ದರು.

ಅವರನ್ನು ದಿ. ೩೦.೫.೨೦೧೦ ರಂದು ಶ್ರೀ. ರಾಘವೇಂದ್ರ ಮಠದಲ್ಲಿ ಸಾರ್ವಜನಿಕರ ವತಿಯಿಂದ ಸನ್ಮಾನಿಸಲಾಯಿತು. ಚಿತ್ರದಲ್ಲಿ, ಸ್ತಳೀಯ ಶಾಸಕರಾದ ಆನಂದ ಅಸ್ನೋಟಿಕರ್, ಶುಭಲಥ ಅಸ್ನೋಟಿಕರ್, ಗಣಪತಿ ಉಳ್ವೆಕರ್ ಹಾಗು ರಾಮಮೂರ್ತಿ ರಾವ್ ಅವರು ಉಪಸ್ತಿತರಿದ್ದರು.

No comments:

Post a Comment