Friday, March 11, 2011


ಫೆಬ್ರವರಿ ೧೪ ರಿಂದ ೧೮ ರವರೆಗೆ ಚೆನ್ನೈಯಲ್ಲಿ ನಡೆದ ಸಂಗೀತ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿದ ಸಂದರ್ಬದಲ್ಲಿ ತೆಗೆದ ಭಾವಚಿತ್ರ

Thursday, March 10, 2011


ಇತ್ತೀಚೆಗೆ ಚೆನ್ನೈಯಲ್ಲಿ ತಿರುವನಂತಪುರದ ಸಿಬ್ಬಂದಿ ತರಬೇತಿ ಕೇಂದ್ರದವರು ಸಂಗೀತ ಕುರಿತ ತರಬೇತಿಯನ್ನು ಏರ್ಪಡಿಸಿದ್ದರು. ನಾನು ಮಹಾಬಲಿಪುರಂ ಭೇಟಿ ನಿಡಿದಾಗ ತೆಗೆದ ಛಾಯಾ ಚಿತ್ರ.

ಮಹಾಬಲಿಪುರಮನಲ್ಲಿ ಇರುವ ಪಂಚರಥದ ಹತ್ತಿರ ನಾನು ಮತ್ತು ಎಸ. ಅಶೋಕ್

ಇತ್ತೀಚೆಗೆ ತಮಿಳುನಾಡಿನ ಮಹಾಬಲಿಪುರಂ ಶೋರ್ ದೇವಸ್ಥಾನಕ್ಕೆ ಭೇಟಿ ನೀಡಿದಾಗ