Tuesday, June 8, 2010

ಪುತ್ತಿಗೆ ಮಠ ಸ್ವಾಮೀಜಿ ಅವರ karwar ಬೇಟಿ

ಇತ್ತೀಚಿಗೆ ಪುತ್ತಿಗೆ ಮಠದ swamy ಶ್ರೀ ಸುಗುಣೇಂದ್ರ ತೀರ್ಥ ಸ್ವಾಮಿ ಅವರು karwar ಬೇಟಿಯ ಸಂದರ್ಬದಲ್ಲಿ ತೆಗೆದ ಚಿತ್ರ . ಶ್ರೀ . ರಾಘವೇಂದ್ರ ಮಠದಲ್ಲಿ ದಿ. ೩೦..2010 ರಂದು ಸಾರ್ವಜನಿಕರ ಪರವಾಗಿ ಸನ್ಮಾನಿಸಲಾಯಿತು. ಚಿತ್ರದಲ್ಲಿ ಶಾಸಕರಾದ ಶ್ರೀ. ಆನಂದ ಅಸ್ನೋಟಿಕರ್, Smt. ಶುಭಲಥ ಅಸ್ನೋಟಿಕರ್ ಹಾಗು ರಾಮಮೂರ್ತಿ ಅವರನ್ನು ಕಾಣಬಹುದು.



No comments:

Post a Comment